ಬಾಗಲಕೋಟೆ ಇಂದ ಹೈದೆರಾಬಾದ್ KA 29 F 1464 ಹೊಗುವ ಬಸಿನ್ ಕಂಡೆಕ್ಟರವರ ಕಾರ್ಯದಿಂದ ಪ್ರಯಾಣಿಕರಿಗೆ ತೊಂದರೇ ಹಾಗಿದು. ಪ್ರಯಾಣಿಕರಿಗೆ ಮುಂಚಿತ ಸಮಯದಲ್ಲಿ ಆಥವಾ ಪ್ರಯಾಣಿಕರು ಬಸನ್ನು ಹತುವ (ಏರುವ) ಸಮಯದಲ್ಲಿ ಸಿಟನ್ನು ಕಾಯ್ದಿರಿಸಲಾಗಿದೆ ಎಂದು ಹೇಳದೆ. (online book ಮಾಡಿದ ಪ್ರಯಾಣಿಕರು ಬಂದ್ ನಂತರ ) ಸಹ ಪ್ರಯಾಣಿಕರಿಗಿ ತಿಳಿಸಿದರೆ ಅವರ ಪ್ರಸ್ಥಿತಿ (ಅನಾರೋಗ ಪ್ರಯಾಣಿಕರಿಗೆ ತೊಂದರೆ ) ಕಂಡೆಕ್ಟರ್ ರವರ ಮುಂಚಿತವಾಗಿ ತಿಳಸದ ಕಾರಣ ತೊಂದರೇ ಉಂಟಾಗಿದು ಇನ್ನುಮುಂದೆ ಮುಂಚಿತವಾಗಿ ತಿಳಿಸಲು ಹೇಳ್ಳಿ ಎಂದು ವಿನಂತಿಸುತೇವೆ. 24seats booked ಮುಂಚಿತವಾಗಿ ಹೇಳದಿರುವ ಕಾರಣ ತಮ್ಮಗಮನಕ್ಕೆ ತರಲು ಪ್ರಯತ್ನಿಸುತ್ತಾ ಸಹ Was this information helpful? |
Post your Comment