Address: | Santhosh BYADGI | Website: | Online complaints |
ದಿನಾಂಕ 30/01/2023 ರ ಬೆಳಗ್ಗೆ 7:00 ಗಂಟೆಗೆ ಹೊರಡು ವ ರಾಣೇಬೆನ್ನೂರ್ ಶಿಕಾರಿಪುರ KSRTC ವಾಯುವ್ಯಾ ರಸ್ತೆ ಸಾರಿಗೆ ಸಂಸ್ಥೆ ಬಸ್ನಲ್ಲಿ ನಾನು ಪ್ರಯಾಣಿಸಿದ್ದು ಆ ಬಸ್ನಲ್ಲಿ ಕಾರ್ಯನಿರ್ವಹಿಸುವ ಕಂಡಕ್ಟರ್ ಶ್ರೀಮತಿ ನಾಗವೇಣಿ ಇವರು ನನಗೆ ಶಿಕಾರಿಪುರದಲ್ಲಿ ಚಿಲ್ಲರೆ ಕೊಡದೆ ನಾನು ಪ್ರಯಾಣಿಸಿದ್ದ ಟಿಕೆಟನ್ನು ಸಹ ಹರಿದುಹಾಕಿ ನೀವು ಏನು ಮಾಡಿಕೊಳ್ಳುತ್ತಿರ ಮಾಡಿಕೊಳ್ಳಿ ಎಂದು ಹೇಳಿ ಚಿಲ್ಲರೆ ಕೊಡದೆ ಬಸ್ಸಿನಲ್ಲಿ ಹೊರಟು ಹೋಗಿದ್ದಾರೆ. ಹಾಗೂ ಈ ವಿಷಯವನ್ನು ರಾಣೇಬೆನ್ನೂರ್ ಕಂಟ್ರೋಲ್ ರ ಗು ತಿಳಿಸಿದ್ದೇನೆ. ನೀವು ಕಂಪ್ಲೇಂಟ್ ಕೊಡಿ ಅವರ ಮೇಲೆ ಕ್ರಮ ಕೈಗೊಳುತ್ತೇವೆ ಎಂದು ಹೇಳಿದ್ದಾರೆ. ಆದ್ರೆ ಈ ಭಾಗದಲ್ಲಿ ಓಡಾಡುವ ಬಸನಲ್ಲಿ ಪ್ರಯಾಣಿಕರಿಗೆ ಕಂಡಕ್ಟರ್ ಹಾಗೂ ಡ್ರೈವರ್ ಗಳು ತುಂಬಾ ನೇ ತೊಂದರೆ ಕೊಡುತ್ತಾರೆ. ಪ್ರಯಾಣಿಕರೊಂದಿಗೆ ಸರಿಯಾದ ರೀತಿಯಲ್ಲಿ ಮಾನವೀಯ ಮೌಲ್ಯದಿಂದ ವರ್ಥಿಸುವುದಿಲ್ಲ. ಹಾವೇರಿ ಬ್ಯಾಡಗಿ ಹಾಗೂ ರಾಣೇಬೆನ್ನೂರ್ KSRTC ಬಸ್ಸ ನೌಕರರಿಗೆ ಸರಿಯಾದ ಮಾರ್ಗದರ್ಶನ ನೀಡಿ ಪ್ರಯಾಣಿಕರೊಂದಿಗೆ ಹೇಗೆ ಸೌಜನ್ಯ ದಿಂದ ನಡೆದುಕೊಳ್ಳಬೇಕೆಂದು. ಹಾಗೂ ಈ ಕೂಡಲೇ ಶ್ರೀಮತಿ ನಾಗವೇಣಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ನಾನು ವಿನಂತಿ ಸಿಕೊಳ್ಳುವೆ. ನಿಮ್ಮ ರಿಪ್ಲೈ ಗಾಗಿ ನಿರೀಕ್ಷಿಸುವೆ. ವಂದನೆಗಳೊಂದಿಗೆ Was this information helpful? |
Post your Comment