ಮಾನ್ಯರೇ
ಇಂದು ಮಧ್ಯಾಹ್ನ ನನ್ನ ಮಗಳು ಬೀರೂರು ರಿಂದ ಭದ್ರಾವತಿ ಬರಲು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕೆ ಏ19 ಎಫ್ 34 57 ನಂಬರ್ ನ ಬಸ್ ಹತ್ತಿ ತಾಯಿ ಮಗುವಿಗೆ ಒಂದು ಪೂರ್ತಿ ಒಂದು ಅರ್ಧ ಟಿಕೆಟ್ ಪಡೆದು ನೂರು ರೂಪಾಯಿ ಕೊಟ್ಟಾಗ ಆ ಬಸ್ಸಿನ ಕಂಡಕ್ಟರ್ ಬಾಕಿ ಚಿಲ್ಲರೆಯನ್ನು ಕೊಡಲಿಲ್ಲ ಹಾಗೆ ಬಸ್ ನಿಲ್ದಾಣದಲ್ಲಿ ಕೊಡುವೆ ಎಂದು ಸಮಯ ಮುಂದೊಡುತ್ತಾ ಬಂದು ಬಸ್ ನಿಲ್ದಾಣದಲ್ಲೂ ಚಿಲ್ಲರೆಯನ್ನು ಕೊಡದೆ ಹಾಗೆ ಹೋಗಿದ್ದಾನೆ ಮತ್ತಾಯ ಮಾಡಿ ಕೇಳಿದ್ದಕ್ಕೆ 130 ಆಗುತ್ತೆ ನೀವೇ ರೂ.30 ಕೊಡಬೇಕು ಎಂದು ದಬಾಯಿಸಿದ್ದಾನೆ ಅದಕ್ಕೆ ಪೂರಕವಾದ ದಾಖಲೆ ಬಸ್ಸಿಟಿಯ ಫೋಟೋ ಪ್ರತಿಯನ್ನು ಈ ದೂರಿನೊಂದಿಗೇ ಸಲ್ಲಿಸಿರುತ್ತೇನೆ
ದಯಮಾಡಿ ನ್ಯಾಯವನ್ನು ಕೊಡಿಸಬೇಕೆಂದು ತಮ್ಮಲ್ಲಿ ವಿನಯದಿಂದ ಪ್ರಾರ್ಥಿಸುತ್ತಿದ್ದೇನೆ
Was this information helpful? |
Post your Comment