ಮಾನ್ಯರೆ,
ಗ್ರಾಮ ಪಂಚಾಯತ ನೀರಬೂದಿಹಾಳ, ತಾ: ಬಾದಾಮಿ ಜಿಲ್ಲಾ: ಬಾಗಲಕೋಟ ಪಂಚಾಯತಿಯ ಕಾರ್ಯದರ್ಶಿಗಳಾದ ಶ್ರೀ ರಂಗಣ್ಣ ಮಸರಡ್ಡಿಯವರು ಸರಕಾರದ ಮಾರ್ಗಸೂಚಿಯನ್ನು ಪಾಲನೆಮಾಡದೇ 24 ಗ್ರಾಮ ಪಂಚಾಯತ ಸದಸ್ಯರಲ್ಲಿ ಇಬ್ಬರು ಸದಸ್ಯರ ಏಜೆಂಟರ ರೀತಿ ಕಾರ್ಯನಿರ್ವಹಿಸುತ್ತಿದ್ದರೆ ಆ ಇಬ್ಬರು ಸದಸ್ಯರು ಯಾವದೇ ಕೆಲಸ ಹೇಳಿದರೆ ಆ ಕೆಲಸಗಳಿಗೆ ಯಾವುದೇ ಕಾನೂನು ತೊಡಕುಗಳು ಬರುವುದಿಲ್ಲ ಇನ್ನುಳಿದ ಸದಸ್ಯರು ಯಾವುದೇ ಕೆಲಸ ಹೇಳಿದರೆ ಪ್ರತಿವಂದು ಕೆಲಸಗಳಿಗೆ ಕಾನೂನಿನ ತೊಡಕುಗಳು ಇರುತ್ತವೆ. ಈ ರೀತಿಯಾದರೆ ಸರಕಾರದ ಯೋಜನೆಗಳು ಬಡವರಿಗೆ ತಲಪುವದು ಹೇಗೆ ವಿವರಿಸಿ.
ಇಂತಹ ಏಜೆಂಟ್ಗಳಿಗೆ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ತಮ್ಮಲಿ ವಿನಂತಿಸಿಕೊಳ್ಳುತೇನೆ.
ಧನ್ಯವಾದಗಳು
Customer satisfaction rating Customer satisfaction rating is a complex algorithm that helps our users determine how good
a company is at responding and resolving complaints by granting from 1 to 5 stars for each
complaint and then ultimately combining them all for an overall score. Read more
Post your Comment