Hi sir..
ನಾನು ನನ್ನ ಪಾಸ್ ಪೋರ್ಟ್ ನನಗೇ ಸಿಗಬೇಕೆಂದು ಎರಡು ಸಾವಿರದ ಹದಿನಾಲ್ಕು ನೇ ವರ್ಷದಿಂದ ಪ್ರಯತ್ನ ಮಾಡುತ್ತಿದ್ದೇನೆ ಇದುವರೆಗೂ ನನಗೆ ಸಿಕ್ಕಿಲ್ಲ ತಾವು ದಯಮಾಡಿ ತಮ್ಮ ಮೀಡಿಯಾದ ಮೂಲಕ ನನಗೆ ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ..ನನಗೆ ಪಾಸ್ ಪೋರ್ಟ್ ಸಿಕ್ಕಿಲ್ಲವಾದರೂ ಪರವಾಗಿಲ್ಲ ಈ ರೀತಿ ಬೇರೆಯವರು ನೊಂದಿದರಲಿ ಎಂದು ನಾನು ಬಯಸುತ್ತೇನೆ..ಬಹಳ ನೊಂದಿದ್ದೇನೆ ಯಾವುದೇ ರೀತಿಯ ನಿರೀಕ್ಷೆ ನನಗಿಲ್ಲ.. ಬೆಂಗಳೂರಿನ ಪಾಸ್ ಪೋರ್ಟ್ ಆಫೀಸಿನಲ್ಲಿ ಇರುವ ಅಧಿಕಾರಿಗಳು ನನ್ನನ್ನು ಚಿತ್ರಹಿಂಸೆಯಿಂದ ನೋವು ಕೊಟ್ಟಿದ್ದಾರೆ..ನನಗೆ ಮತ್ತೆ ಪಾಸ್ ಪೋರ್ಟ್ ಸಿಗುತ್ತೆ ಎನ್ನುವ ಯಾವುದೇ ನಂಬಿಕೆ ನನಗಿಲ್ಲ ಈ ಭ್ರಷ್ಟಾಚಾರದ ಎದುರು ಹೋರಾಡುವ ಶಕ್ತಿ ನನಗಿಲ್ಲ ನಾನೊಬ್ಬ ಸಾಮಾನ್ಯ ಕ್ರೈಸ್ತಧರ್ಮಕ್ಕೆ ಸೇರಿದವನು ಹಾಗಾಗಿ ನಾನು ಇದನ್ನು ಗೆಲ್ಲಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು (ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ) ಹಾಗೂ ಆದರಣೀಯ ಪ್ರಧಾನ ಮಂತ್ರಿಗಳು ಬರೆದ ಪತ್ರಗಳು ನನಗೆ ಒಂದು ರೀತಿಯ ಆಶಾಭಾವನೆ ಕೊಟ್ಟಿತ್ತು ಆದರೆ ಅದು ಹುಸಿ ಎಂದು ತಿಳಿದ ಮೇಲೆ ನನಗೆ ನಂಬಿಕೆಯೇ ಹೊರಟು ಹೋಗಿದೆ..ವಿದೇಶಿ ಮಂತ್ರಿ ಸುಷ್ಮಾ ಸ್ವರಾಜ್ ಅವರಿಗೆ ಪಾಸ್ ಪೋರ್ಟ್ ವಿಷಯವಾಗಿ ಕೂಡ ನಾನು ಒಂದು ಕೋರಿಕೆಯ ಹಾಗು ನನ್ನ ನೋವಿನ ಪತ್ರ ಬರೆದಿದ್ದೆ..ಆದರೂ ಅದು ಪ್ರಯೋಜನವಾಗಲಿಲ್ಲ ದಯವಿಟ್ಟು ನನಗೆ ಸಹಾಯ ಮಾಡಿ..ನೀವಲ್ಲದೆ ಬೇರೆಯವರ ಸಹಾಯ ನಾನು ಕೇಳಲು ಸಾಧ್ಯವೇ ಇಲ್ಲ..ಅಲ್ಲದೆ ನಾನು ಶಕ್ತನೂ ಅಲ್ಲ..ನನಗೆ ಬದುಕಲು ಅವಕಾಶ ಕೊಡಿ.. File no.[protected] Was this information helpful? |
Post your Comment